ಕರ್ನಾಟಕದಲ್ಲಿ ಚುನಾವಣಾ-ಪೂರ್ವ ಸಮೀಕ್ಷೆಗಳು ಬಿಜೆಪಿಗೆ ಸಾಕಷ್ಟು ಹಿನ್ನಡೆಯ ಭವಿಷ್ಯವನ್ನು ನೀಡುತ್ತಿವೆ. ಬಿಜೆಪಿ ದಂಡನಾಯಕ ಅಮಿತ್ ಷಾ ಅವರ ನೂರೈವತ್ತು ಸೀಟುಗಳ ಮಹತ್ವಾಕಾಂಕ್ಷೆಯ ಗುರಿ ಬಹಳ ದೂರದಲ್ಲಿರುವಂತಿದೆ. ಇತ್ತೀಚಿನ ಕರ್ನಾಟಕ ಭೇಟಿಯಲ್ಲಿ ಅಮಿತ್ ಷಾ, ‘ಪಾತಾಳದಲ್ಲಿ ಹುಡುಕಿಯಾದ್ರೂ ಆರ್.ಎಸ್.ಎಸ್. ಕಾರ್ಯಕರ್ತರ ಹಂತಕರನ್ನು ಹಿಡಿಯುತ್ತೇವೆ’ ಅನ್ನೋ ಹೇಳಿಕೆ ನೀಡಿದರು. Mail Today cartoon

Read More